
ಜೀವನ ಪ್ರೀತಿ ಹೆಚ್ಚಿಸುವ ಕನ್ನಡದ ಏಕೈಕ ವಾಹಿನಿ

ಕಲಾಮಾಧ್ಯಮ - Kalamadhyama
- Dec 25, 2020
- 2 min
EP10: ಫಸ್ಟ್ ಪಿಚ್ಚರೇ ಅಟ್ಟರ್ ಫ್ಲಾಪು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ಸರ್ ಇಲ್ಲಿ ಒಂದು ಕ್ಲಾರಿಟಿ ಬೇಕು. ಹಾಗಾದ್ರೆ ಮೊದಲು ಥಿಯೇಟರ್ನಲ್ಲಿ ರಿಲೀಸ್ ಆದ ನಿಮ್ಮ ಫಸ್ಟ್ ಪಿಕ್ಚರ್ ಯಾವ್ದು?” ನಾನು ಮಧ್ಯ ಪ್ರವೇಶಿಸಿ ಕೇಳಿದೆ. ವೇಣು ಸರ್ ನಗುತ್ತಾ “ಅದು ಹೇಳ್ಲಿಲ್ಲ ಅಲ್ವ. “ದೊಡ್ಡಮನೆ ಎಸ್ಟೇಟ್” ಅಂತ. ನಂದೇ ಒಂದ್ ಕತೆ ದೊಡ್ಡಮನೆ ಅಂತ. ಅದನ್ನ ಸಿ. ಚಂದ್ರಶೇಖರ್ ಅಂತ ‘ಹುಲಿ ಬಂತು ಹುಲಿ’ ಅಂತ ಸಿನಿಮಾ ಮಾಡಿ ಅವಾರ್ಡ್ ತಗೊಂಡ್ಬಿಟ್ಟಿದ್ರು, ಅವರು ನನ್ನ ಆ ಕತೆನ ಸಿನಿಮಾ ಮಾಡ್ತೀನಿ ಅಂತ ತಗೊಂಡು ಮಾಡಿದ್ರು. ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ರು. ಸರಿ ಇಲ್ಲೇ ಚಿಕ್ಕಮಗಳೂರಿನಲ್ಲಿ ಮುಹೂರ್ತ ಇಟ್ಕೊಂಡಿದ್ರು. ಹೋದ್ವಿ ನಾನು ನನ್ ಫ್ರೆಂಡು ಶಾಂತರಾಜು ಅಂತ. ಅಲ
210 views0 comments

ಕಲಾಮಾಧ್ಯಮ - Kalamadhyama
- Dec 25, 2020
- 2 min
EP9: ವರದಣ್ಣ ಎಂಬ ಸುಪ್ರೀಂ ಕೋರ್ಟ್ ಜಡ್ಜ್! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ಯಾವಾಗ ಪರಾಜಿತ ಸಿನಿಮಾಗೆ ಬರೆದುಕೊಟ್ಟನೊ ಆಗ ವರದಪ್ಪ ಅಂದರೆ ರಾಜ್ಕುಮಾರ್ ತಮ್ಮ, ಅವರು ಕರೆಸ್ಕೊಂಡರು. ಅಷ್ಟೊತ್ತಿಗಾಗಲೇ ಭೂತಯ್ಯನ ಮಗ ಅಯ್ಯು ಮಾಡಿದ್ರು, ಹೇಮಾವತಿ ಮಾಡಿದ್ರು. ಈಗ ‘ಪ್ರಾಯ ಪ್ರಾಯ ಪ್ರಾಯ’ ಅಂತ ಸಿನಿಮಾ ಮಾಡೋಕೆ ಹೊರಟಿದ್ರು ವರದಪ್ಪ ಮತ್ತೆ ಅವರ ಪಾರ್ಟನರ್ ಚಂದೂಲಾಲ್ ಜೈನ್. ನಾಗಾಭರಣ ಅದಕ್ಕೆ ಡೈರೆಕ್ಟ್ರು. ಕಥೆ ಚೆನ್ನಾಗಿತ್ತು. ಆದರೆ ಅವರಿಗೆ ಇನ್ನು ಸ್ವಲ್ಪ ಕಾಮಿಡಿ ಬೇಕು ಅನ್ನಿಸಿತ್ತು. ನೋಡಿ ಆವಾಗ್ಲೇ ಭರಣ ಎಂಥ ಒಳ್ಳೆ ಕತೆ ಮಾಡಿದ್ರು ಅಂದ್ರೆ ಆ ಸಿನಿಮಾದಲ್ಲಿ ಅಪ್ಪ ಅಮ್ಮ ಯಾರೂ ಇರೋದೇ ಇಲ್ಲ. ಭರಣ ಬರೇ ಕಾಲೇಜು ಮತ್ತೆ ಹಾಸ್ಟೆಲ್ಲು ಎರಡನ್ನೇ ಇಟ್ಕೊಂಡು ಕ್ರಿಯೇಟ್
160 views0 comments

ಕಲಾಮಾಧ್ಯಮ - Kalamadhyama
- Dec 25, 2020
- 5 min
EP8: ಮದಕರಿ ನಾಯಕ ಮತ್ತು ತ.ರಾ.ಸು ತಂಟೆಗಳು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
ವೇಣು ಸರ್ ಒಳಗೆ ಹೋದ ಐದು ನಿಮಿಷಗಳೊಳಗೆ ಕಾಫಿ ಬಂತು. ನಮಗೂ ಅದರ ಅವಶ್ಯಕತೆ ತುಂಬಾನೇ ಇತ್ತು. ಬಿಸಿಬಿಸಿ ಕಾಫಿಯ ಪ್ರತಿ ಗುಟಕನ್ನೂ ಅನುಭವಿಸುತ್ತಾ ಹೀರುತ್ತಿದ್ದಾಗ ವೇಣು ಸರ್ ಬಂದು ಎಂದಿನ ತಮ್ಮ ಜಾಗದಲ್ಲಿ ಕೂತು ಟೇಬಲ್ ಮೇಲಿಟ್ಟಿದ್ದ ಕಾಫಿ ಕೈಗೆತ್ತಿಕೊಂಡರು. “ಬೋರ್ ಆಗ್ತಿದ್ಯ?” ಕೇಳಿದರು. ನಾವು ಮೂರೂ ಮಂದಿ “ಛೇ ಛೇ ಇಲ್ಲ ಸಾರ್. ಎಂಥ ಥ್ರಿಲ್ಲಿಂಗ್ ಲೈಫ್ ನಿಮ್ದು. ಬೋರ್ ಅನ್ನುವ ಪ್ರಶ್ನೆನೇ ಇಲ್ಲ” ಎಂದು ಒಕ್ಕೊರಲಿನ ಅನೌನ್ಸ್ಮೆಂಟ್ ಮಾಡಿ ಅವರ ಉತ್ಸಾಹ ಕುಂದದಂತೆ ನೋಡಿಕೊಂಡೆವು. ನಿಜಕ್ಕೂ ಅವರ ಬದುಕಿನ ಮುಂದಿನ ಜರ್ನಿ ಕೇಳಲು ನಾವು ಉತ್ಸುಕರಾಗಿದ್ದೆವು. “ನಾನು ಎಲ್ಲಾ ಡೀಟೇಲಾಗ್ ಹೇ
88 views0 comments

ಕಲಾಮಾಧ್ಯಮ - Kalamadhyama
- Dec 25, 2020
- 4 min
EP7: ಅತ್ತರಿನ ಪರಿಮಳವೂ ಗುಲ್ಬರ್ಗಾ ರಣಬಿಸಲೂ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ಅದೇ ಟೈಮಿಗೆ ಗುಲ್ಬರ್ಗಾಕ್ಕೆ ಹಾಕಿದ್ರಲ್ಲ. ನಮ್ ಅಮ್ಮನಿಗಂತೂ ನಾನು ಗುಲ್ಬರ್ಗಾಕ್ಕೆ ಹೋಗೋದು ಒಂಚೂರು ಇಷ್ಟ ಇರಲಿಲ್ಲ. ಮ್ಯಾಪ್ನಲ್ಲಿ ನೋಡಿದ್ರೆ ಗುಲ್ಬರ್ಗಾ ಅಂದ್ರೆ ಹೆದರ್ತಿದ್ರು. “ಅಯ್ಯಯ್ಯೊ ಅದ್ಯಾವ್ದೊ ದೇಶ ಬ್ಯಾಡ ಹೋಗೋದು. ನಾವು ತಿರ್ಕೊಂಡ್ ತಿಂದ್ರೂ ಪರ್ವಾಗಿಲ್ಲ ಬ್ಯಾಡ ಹೋಗೋದು” ಅಂತಿದ್ರು ನಮ್ಮಮ್ಮ. ನಾನೇಳ್ದೆ ತಿರ್ಕೊಂಡೇ ತಿನ್ಬೇಕಾಗುತ್ತೆ. ಹೋಗ್ಬುಡ್ತೀನಿ ಗೌರ್ಮೆಂಟ್ ಕೆಲ್ಸ್ ಸಿಕ್ಕಿದೆ ಅಂತ ಹೋದೆ ನೋಡಿ ಸಾರ್ ಆವಾಗ. ಅಲ್ಲಿ ಭಾಷೆ ಎಲ್ಲಾ ಹಿಂದೀನೇ. ಅಲ್ಲಿ ನನಗೆ ಅನ್ನ ಹಾಕಿದ್ದು ನಮ್ ಕಿಶೋರ್ ಕುಮಾರ್!” “ಯಾರು ಸಿಂಗರ್ ಕಿಶೋರ್ ಕುಮಾರ ಸಾರ್?” ಕೇಳಿದೆ. “ಹೌದೌದು ಗಾಯಕ
61 views0 comments

ಕಲಾಮಾಧ್ಯಮ - Kalamadhyama
- Dec 25, 2020
- 2 min
EP6: ಭಗ್ನ ಪ್ರೇಮ ಎಂಬ ಯೂನಿವರ್ಸಿಟಿ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ಅಲ್ಲ ಎಲ್ರೂ ಪ್ರೇಮಕತೇನೆ ನಂದೂ ಕೂಡ. ನಾವು ಏನು ಅಂತ ಆಲೋಚನೆ ಮಾಡದೆ ಪ್ರೇಮಿಸಿಬಿಟ್ಟಿರ್ತೀವಿ. ಪ್ರೇಮಿಸಿದಾಗ ಬಡತನ, ಸಿರಿತನ, ರೂಪ, ಕುರೂಪ ಏನೂ ಲೆಕ್ಕಕ್ಕೆ ಬರೋದಿಲ್ಲ. ಈ ಪ್ರೇಮಾನೇ ಹಾಗೆ! ಪ್ರೇಮಿಸಿದ್ ಆದ್ಮೇಲೆ ಮದ್ವೆ ವಿಷಯಕ್ ಬರುತ್ತಲ್ಲ ಅವಾಗ ಡಿಫರೆನ್ಸ್ ಆಫ್ ಒಪಿನೀಯನ್ನು, ಅಂತಸ್ತು, ಸ್ಟೇಟಸ್ಸು, ಜಾತಿ ಎಲ್ಲವೂ ಬರುತ್ತೆ. ಎಲ್ಲವೂ ಕೌಂಟ್ ಆಗ್ತವೆ. ನೋಡಿ ಅದಕ್ಕೆ ನನ್ನ ಇಡೀ ಬರವಣ ಗೆಯ ವಸ್ತು ಏನಿರುತ್ತೆ ಅಂದ್ರೆ ಒಂದು ಬಡತನ, ಒಂದು ಜಾತಿ, ಇನ್ನೊಂದು ಪ್ರೇಮ ಈ ಮೂರೇ ನನ್ನ ಬರವಣ ಗೆಯ ವಸ್ತುಗಳು. ನೀವು ಐತಿಹಾಸಿಕ ಕಾದಂಬರಿ ತಗೊಳ್ರಿ, ಸಾಮಾಜಿಕ ತಗೊಳ್ರಿ ಇಲ್ಲ ಲವ್ ಸ್ಟೋರಿ ಓದ
53 views0 comments

ಕಲಾಮಾಧ್ಯಮ - Kalamadhyama
- Dec 25, 2020
- 4 min
EP5: 100% ಡಾಕ್ಟ್ರು ಆದರೆ ಡಿಗ್ರಿ ಇನ್ಕಂಪ್ಲೀಟ್! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ನಮಸ್ತೆ ಸರ್, ನಿಮ್ಮಬದುಕು ಹೇಗೆ ಶುರುವಾಯ್ತು ಅಲ್ಲಿಂದಪ್ರಾರಂಭಿಸಿಬಿಡೋಣ?” ಮೊದಲ ಪ್ರಶ್ನೆ ಕೇಳಿದೆ, ವೇಣುಸರ್: ಬದುಕು ಅಂದ್ರೆ ಯಾವಬದುಕು? ಸಿನಿಮಾ ಬದುಕೆ? ಆರೋಗ್ಯಇಲಾಖೆಯ ನನ್ನ ವೃತ್ತಿ ಜೀವನದಬದುಕೆ? ಸಾಹಿತ್ಯದ ಬದುಕೆ? ಅಥವನನ್ನ ವೈಯುಕ್ತಿಕ ಬದುಕೆ? ನಾನು: ಅದಕ್ಕಿಂತಲೂ ಇನ್ನೂ ಹಿಂದೆ ಹೋಗೋಣಸರ್. ನಿಮ್ಮ ಹುಟ್ಟು, ಬಾಲ್ಯದಬದುಕಿನಿಂದ ಪ್ರಾರಂಭಿಸಿಬಿಸಿಬಿಟ್ಟರೆ ಒಳ್ಳೇದು. ವೇಣು: (ನಕ್ಕು) ಬಾಲ್ಯ ಒಂತರ ಚೆನ್ನಾಗಿತ್ತಪ್ಪ. ಹಸಿವಿನ ಮಧ್ಯೆ ಕೂಡ ಸಂತೋಷವಾಗಿದ್ವಿನಾವು! ನನ್ನ ತಂದೆ ರಂಗಭೂಮಿಕಲಾವಿದರಾಗಿದ್ದರು. ಅವರು ಒಂತರ ಸಕಲಗುಣಸಂಪನ್ನ ಅಂತ ಹೇಳಬೇಕೊ ಏನೊಗೊತ್ತಿಲ್ಲ. ಎಲ್ಲಾ ಚಟಗಳ
74 views0 comments

ಕಲಾಮಾಧ್ಯಮ - Kalamadhyama
- Dec 25, 2020
- 3 min
EP4: ನಿಪ್ಪಾಣ ವಸಂತ್ ಮತ್ತು ನವಾಜುದ್ದೀನ್ ಸಿದ್ದಿಕಿ! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
"ಬಿ.ಎಲ್ವೇಣು ಅಂದರೆ ಹಳೆ ಆರ್ಟಿಸ್ಟ್ಅಲ್ವ ಸಾರ್?" ಹಿಂದಿನ ಸೀಟಿನಿಂದ ತೂರಿಬಂದ ಈ ಪ್ರಶ್ನೆಕಿವಿಗೆ ಬಿದ್ದ ಕೂಡಲೇ ಪಾರ್ಲೆಫ್ಯಾಕ್ಟರಿ ಟೋಲ್ ದಾಟಿ ಹೋಗುತ್ತಿದ್ದನಮ್ಮ ಗಾಢ ಹಸಿರು ಬಣ್ಣದಇಂಡಿಕಾ ಕಾರಿನ ಬ್ರೇಕನ್ನು ನನ್ನಕಾಲು ಸಡನ್ನಾಗಿ ತುಳಿದ ಕಾರಣಕಾರು ಗಕ್ಕನೆ ನಿಂತಿತು. ಕಾರುನಿಂತ ಕೂಡಲೇ ಕಾರ್ ಡ್ರೈವ್ಮಾಡುತ್ತಿದ್ದ ನಾನು ಮತ್ತು ನನ್ನಪಕ್ಕ ಕೂತು ಅರ್ಧಂಬರ್ಧ ತೂಕಡಿಸುತ್ತಿದ್ದರವಿರಾಜ್ ಇಬ್ಬರೂ ಹಿಂತಿರುಗಿ ಪ್ರಶ್ನೆಕೇಳಿದ "ಆ ಮಹಾಶಯನ"ನ್ನು ಗುರಾಯಿಸಿದೆವು. ಅವನುಅಷ್ಟೇ ಶಾಂತಚಿತ್ತನಾಗಿ "ಆರ್ಟಿಸ್ಟ್ ಅಲ್ವ? ಹಂಗಾದ್ರೆಡೈರೆಕ್ಟ್ರ?" ಅಂತ ಮತ್ತೊಂದು ಪ್ರಶ್ನೆಯಬಾಣ ಬಿಟ್ಟು ನಮ್ಮಿಬ್ಬರ
28 views0 comments

ಕಲಾಮಾಧ್ಯಮ - Kalamadhyama
- Dec 25, 2020
- 7 min
EP3: ರಾಜಹಂಸ ಬಸ್ಸು ಮತ್ತು ಕಾರ್ನರ್ ಸೀಟು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
ಕಂಡಕ್ಟರ್: ಟಿಕೆಟ್! ನಾನು: ದುರ್ಗ, ಒಂದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಹೋಗುವ ರಾಜಹಂಸ ಬಸ್ನ ಕಾರ್ನರ್ ಸೀಟು ಹಿಡಿದು ಕೂತಿದ್ದೆ. ಶ್ವೇತ ವಸ್ತ್ರಧಾರಿ ಕಂಡಕ್ಟರ್ ಕೈಲಿದ್ದ ಟಿಕೆಟ್ ಮಷಿನ್ನಿಂದ ಟಿಕೆಟ್ ಮುದ್ರಿಸಿ ಹರಿದು ಕೈಗಿಟ್ಟರು. ಅದರ ಹಿಂದೆ ಉಳಿದ ಚಿಲ್ಲರೆ ಬರೆಯಲಾಗಿತ್ತು. ಆಗ ಬೆಳಿಗ್ಗೆ ಸುಮಾರು 6.30ರ ಸಮಯ. ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಮೆಜೆಸ್ಟಿಕ್ ತಲುಪಿ ಅಲ್ಲಿಂದ ಈ ಬಸ್ ಹತ್ತಿಕೊಂಡಿದ್ದೆ. 10 ಗಂಟೆಯಷ್ಟರಲ್ಲಿ ದುರ್ಗದ ವೇಣು ಅವರ ಮನೆಯಲ್ಲಿರುವುದು ನನ್ನ ಪ್ಲಾನಿಂಗ್ ಆಗಿತ್ತು. ಹಿಂದಿನ ರಾತ್ರಿ ಪೂರ್ತಿ ಶಾರ್ಟ್ ಫಿಲಂ ಒಂದರ ಎಡಿಟಿಂಗ್ ಮಾಡುತ್ತಿದ್ದೆನಾದ್ದರಿಂದ
61 views0 comments

ಕಲಾಮಾಧ್ಯಮ - Kalamadhyama
- Dec 25, 2020
- 2 min
EP2: ರಿಸರ್ಚು ವರ್ಕು ಮತ್ತು ರಿಸರ್ಚರ್ ಎಕ್ಸೈಟ್ಮೆಂಟು! - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
“ವಾವ್ ರೀ ಇಲ್ಲಿ ಕೇಳ್ರಿ!” ಸವಿ ನೋಟ್ಸ್ ಮಾಡಲು ಶುರು ಮಾಡಿ ಸ್ವಲ್ಪ ಹೊತ್ತಾಗಿತ್ತು ಎಕ್ಸೈಟೆಡ್ ಟೋನ್ನಲ್ಲಿ ಕರೆದಳು. “ಏನು? ಕೇಳಿದೆ. “ವೇಣು ಅವರ ಅಪ್ಪ ಕೂಡ ನಾಟಕದವರಂತೆ. ಅವರ ತಂದೆ ಮಾಸ್ಟರ್ ಹಿರಣಯ್ಯ ಅವರ ತಂದೆ ಕಂಪನೀಲಿ ಆರ್ಟಿಸ್ಟ್ ಆಗಿದ್ರಂತೆ” ಅದೇ ಎಕ್ಸೈಟ್ಮೆಂಟ್ನಲ್ಲಿ ಹೇಳಿದಳು. “ಓ” ಪ್ರತಿಕ್ರಿಯಿಸಿದೆ. ನಾನಿಬ್ಬರೂ ಮೂಲತಃ ರಂಗಭೂಮಿಯಿಂದ ಬಂದವರಾದ್ದರಿಂದ ಯಾರಾದರೂ ನಾಟಕದವರು ಅಂದ ಕೂಡಲೇ ನಮ್ಮ ಕಿವಿಗಳು ನೆಟ್ಟಗಾಗುತ್ತವೆ, ಇದ್ದಕ್ಕಿದ್ದಂತೆ ಒಂದು ಅವ್ಯಕ್ತ ಆತ್ಮೀಯತೆ, ಒಲವು ಮನಸ್ಸಿನೊಳಗೆ ಸೃಷ್ಟಿಯಾಗುತ್ತದೆ. ನಮ್ಮದೊಂದು ರೀತಿ ಮೂಲ-ವ್ಯಾಧಿ ಅಂತಲೂ ನೀವು ಅಂದುಕೊಳ್ಳಬಹ
41 views0 comments

ಕಲಾಮಾಧ್ಯಮ - Kalamadhyama
- Dec 25, 2020
- 4 min
EP1: “ಹೇಗಿದ್ದೀಯೋ ಅವಿವೇಕಿ?!!” - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
ಬೆಳಿಗ್ಗೆ 8 ಗಂಟೆ. ಜುಲೈ 27, 2018, ಸುಮಾರು. ಎಂದಿನಂತೆ ಬೆಲ್ಲದ ಟೀ ಕುದಿಸಿ ಲೋಟಕ್ಕೆ ಸುರಿದು ನನ್ನ ಹೆಂಡತಿ ಸವಿತಾಳಿಗೆ ಒಂದು ಲೋಟ ಕೊಟ್ಟು ನಾನೊಂದು ಲೋಟ ಕೈಲಿ ಹಿಡಿದು ಪಾರ್ಲೆಜಿ ಬಿಸ್ಕೆಟ್ ಜೊತೆ ಬೆಳಗಿನ ಚಹಾ ಕುಡಿಯಲು ತೊಡಗುವ ಮೊದಲು ಪೇಪರ್ ಹುಡುಗ ಗಿರಿ ಇವತ್ತಿನ ಪತ್ರಿಕೆ ಹಾಕಿದ್ದಾನ ಅಂತ ಬಾಗಿಲ ಹೊರಗೆ ನೋಡಿದೆ. 27 ವರ್ಷಗಳ ಹಿಂದೆ ಅವಿದ್ಯಾವಂತನಾದ ನನ್ನಪ್ಪನಿಂದ ನನಗೆ ಪರಿಚಯವಾದ 'ಪ್ರಜಾವಾಣ ’ ಅಸ್ತವ್ಯಸ್ತವಾಗಿ ರೈಲ್ವೇ ಹಳಿಗಳ ಮೇಲೆ ಪ್ರಾಣ ಬಿಟ್ಟ ವಲಸೆ ಕಾರ್ಮಿಕರ ದೇಹಗಳಂತೆ ಮೆಟ್ಟಿಲುಗಳ ಮೇಲೆಲ್ಲಾ ಹರಡಿಕೊಂಡು ಬಿದ್ದಿತ್ತು. ಒಂದು ಒಂದೂವರೆ ಗಂಟೆಗಳ ಕಿರು ಅವಧಿಯೊಳಗೆ 30
43 views0 comments

ಕಲಾಮಾಧ್ಯಮ - Kalamadhyama
- Dec 25, 2020
- 3 min
Preface: “ಕೋಟೆ ನಾಡಿನ ಒಂಟಿ ಸಲಗ” - ಡಾ. ಬಿ.ಎಲ್ ವೇಣು ಲೈಫ್ ಸ್ಟೋರಿ
ಓಟದ ಆರಂಭ ನಾನೊಬ್ಬ ಪ್ಯಾಷನೇಟ್ ರಂಗಕರ್ಮಿ, ಫುಲ್ಟೈಮ್ ಫಿಲಂ ಮೇಕರ್. ಆದರೆ ಪ್ರೊಫೆಷನಲ್ ಲೇಖಕನಲ್ಲ. ಬರವಣ ಗೆ ಖುಷಿ ಕೊಡುತ್ತೆ ಅನ್ನೋದನ್ನ ಒಪ್ತೇನಾದ್ರೂ ಬದುಕಿಗೋಸ್ಕರ ಬರವಣ ಗೆಯನ್ನ ನಂಬಿಕೊಂಡವನಲ್ಲ ನಾನು. ನಟನೆ ಮತ್ತು ನಿರ್ದೇಶನ ನನ್ನ ಪಾಲಿನ ಅನ್ನ ಮತ್ತು ಆತ್ಮ ಸಂತೋಷ. ಹಾಗಾಗಿ ಬರವಣಗೆಯಿಂದ ದಕ್ಕುವುದೆಲ್ಲವೂ ನನ್ನ ಪಾಲಿಗೆ ದೀಪಾವಳಿ ಬೋನಸ್!’ 2003ರಲ್ಲಿ ಕಾಲೇಜು ಓದುತ್ತಿದ್ದ ದಿನಗಳ ಯಾವುದೊ ಒಂದು ಘಳಿಗೆಯಲ್ಲಿ ನಾನೂ ಏಕೆ ನಟನಾಗಬಾರದು? ಅಂತ ಅನ್ನಿಸಿದೇ ತಡ ಹಿಂದೂ ಮುಂದು ಯೋಚಿಸದೇ ಬೆಂಗಳೂರಿನ ಸಮಷ್ಠಿ ರಂಗ ತಂಡ ಸೇರಿಕೊಂಡು ಹವ್ಸಾಸಿ ನಟನಾಗಿ ಮೊದಲ ಹೆಜ್ಜೆ ಇಟ್ಟೇಬಿಟ್ಟಿದ್ದೆ
33 views0 comments
{"items":["5fe629ca8e411a001719c137","5fe6299e9ab523002d0c2641","5fe629612c346f001763dc20","5fe6290ef71bbe0017f6e8aa","5fe627ead1b120002d12e572","5fe627a15bfc600017032eff","5fe62744537e4f0017411515","5fe62612f71bbe0017f6e565","5fe6251797e8b2002da27ea5","5fe624c5d4103200179acd07","5fe612167f7c5200175e9472"],"styles":{"galleryType":"Columns","groupSize":1,"showArrows":true,"cubeImages":true,"cubeType":"fill","cubeRatio":1.3333333333333333,"isVertical":true,"gallerySize":30,"collageAmount":0,"collageDensity":0,"groupTypes":"1","oneRow":false,"imageMargin":32,"galleryMargin":0,"scatter":0,"rotatingScatter":"","chooseBestGroup":true,"smartCrop":false,"hasThumbnails":false,"enableScroll":true,"isGrid":true,"isSlider":false,"isColumns":false,"isSlideshow":false,"cropOnlyFill":false,"fixedColumns":1,"enableInfiniteScroll":true,"isRTL":false,"minItemSize":50,"rotatingGroupTypes":"","rotatingCropRatios":"","columnWidths":"","gallerySliderImageRatio":1.7777777777777777,"numberOfImagesPerRow":1,"numberOfImagesPerCol":1,"groupsPerStrip":0,"borderRadius":0,"boxShadow":0,"gridStyle":1,"mobilePanorama":false,"placeGroupsLtr":true,"viewMode":"preview","thumbnailSpacings":4,"galleryThumbnailsAlignment":"bottom","isMasonry":false,"isAutoSlideshow":false,"slideshowLoop":false,"autoSlideshowInterval":4,"bottomInfoHeight":0,"titlePlacement":"SHOW_ON_THE_RIGHT","galleryTextAlign":"center","scrollSnap":false,"itemClick":"nothing","fullscreen":true,"videoPlay":"hover","scrollAnimation":"NO_EFFECT","slideAnimation":"SCROLL","scrollDirection":0,"scrollDuration":400,"overlayAnimation":"FADE_IN","arrowsPosition":0,"arrowsSize":23,"watermarkOpacity":40,"watermarkSize":40,"useWatermark":true,"watermarkDock":{"top":"auto","left":"auto","right":0,"bottom":0,"transform":"translate3d(0,0,0)"},"loadMoreAmount":"all","defaultShowInfoExpand":1,"allowLinkExpand":true,"expandInfoPosition":0,"allowFullscreenExpand":true,"fullscreenLoop":false,"galleryAlignExpand":"left","addToCartBorderWidth":1,"addToCartButtonText":"","slideshowInfoSize":200,"playButtonForAutoSlideShow":false,"allowSlideshowCounter":false,"hoveringBehaviour":"NEVER_SHOW","thumbnailSize":120,"magicLayoutSeed":1,"imageHoverAnimation":"NO_EFFECT","imagePlacementAnimation":"NO_EFFECT","calculateTextBoxWidthMode":"PERCENT","textBoxHeight":0,"textBoxWidth":200,"textBoxWidthPercent":50,"textImageSpace":10,"textBoxBorderRadius":0,"textBoxBorderWidth":0,"loadMoreButtonText":"","loadMoreButtonBorderWidth":1,"loadMoreButtonBorderRadius":0,"imageInfoType":"ATTACHED_BACKGROUND","itemBorderWidth":1,"itemBorderRadius":0,"itemEnableShadow":false,"itemShadowBlur":20,"itemShadowDirection":135,"itemShadowSize":10,"imageLoadingMode":"BLUR","expandAnimation":"NO_EFFECT","imageQuality":90,"usmToggle":false,"usm_a":0,"usm_r":0,"usm_t":0,"videoSound":false,"videoSpeed":"1","videoLoop":true,"jsonStyleParams":"","gallerySizeType":"px","gallerySizePx":804,"allowTitle":true,"allowContextMenu":true,"textsHorizontalPadding":-30,"itemBorderColor":{"value":"rgb(205, 205, 201)"},"showVideoPlayButton":true,"galleryLayout":2,"targetItemSize":804,"selectedLayout":"2|bottom|1|fill|true|0|true","layoutsVersion":2,"selectedLayoutV2":2,"isSlideshowFont":false,"externalInfoHeight":0,"externalInfoWidth":0.5},"container":{"width":804,"galleryWidth":836,"galleryHeight":0,"scrollBase":0,"height":null}}
ತೇಜಸ್ವಿ ಸಿಕ್ಕರು...
ಈ ಪುಸ್ತಕ ಖರೀದಿಸಲು ಸಂಪರ್ಕಿಸುವ ಹಾಗು
ಗೂಗಲ್ ಪೆ
ಮಾಡಬಹುದಾದ ಮೊ. ಸಂಖ್ಯೆ :
9008099686
All Videos
Our Clients
Tent Cinema
Government of Karnataka
Al-Ameen Group of Institutions
Department of Information and Public Rel
Nethradhama Super Seciality Eye Hospital
HCG Hospitals
Christ University
MDP Coffee House
Tent Cinema
Government of Karnataka
Al-Ameen Group of Institutions
Department of Information and Public Rel
Nethradhama Super Seciality Eye Hospital
HCG Hospitals
Christ University
MDP Coffee House